You may have to Search all our reviewed books and magazines, click the sign up button below to create a free account.
The writings of K.V. Subbanna reveal the range, dimension and courage of an intellectual who never, ever, let the pressures of contemporary cultural politics affect his free and open enquiries into the nature of the culture of the land he was rooted in. K.V. Subbanna was an organic intellectual who drew his intellectual powers from a sense of community that was vibrant and alive and never from the context of a centralising nation-state and its dominant quality of homogenizing practically every aspect of social and cultural life. The spirit of decentralisation was what a community symbolised for Subbanna and all his writings – on literature, theatre, cinema, language – engender this vital...
ಮೇಲುನೋಟಕ್ಕೆ ಕಾಣಿಸುವ ಹಾಗೆ ಈ ನಾಟಕವು ಎಷ್ಟರಮಟ್ಟಿಗೆ ಆ ಕಾಲದ ಫ್ರಾನ್ಸಿನ ಕಥೆಯೋ ಅಷ್ಟೇ ಸಾರ್ವಕಾಲಿಕವೂ ಹೌದು. ಚಾರ್ಲಿ ಚಾಪ್ಲಿನ್ನನ ಚಲನಚಿತ್ರಗಳ ಹಾಗೆಯೇ ಮೋಲಿಯೇರನ ನಾಟಕಗಳೂ ಕೂಡಾ ಯಾವುದೇ ದೇಶ ಯಾವುದೇ ಕಾಲದಲ್ಲೂ ಒಂದಲ್ಲ ಒಂದು ಸ್ವಾರಸ್ಯವನ್ನು ಹುಟ್ಟಿಸಬಲ್ಲಂಥ ತಾಕತ್ತನ್ನು ಗಳಿಸಿಕೊಂಡಿವೆ. ಈ ನಾಟಕ ಪ್ರಾ...
ಮುಕುಂದರಾವ್ರ ‘ಮಹಾತ್ಮ' ನಾಟಕ ನೋಡುತ್ತ ‘ಗಾಂಧಿ' ಎಂಬ ಸಮಸ್ಯೆಯೇ ನಮ್ಮನ್ನು ಎದುರಾಗುತ್ತದೆ. ಭಾವವಶರಾಗಿ ಗಾಂಧಿಯನ್ನು ಕಾಣದೇ, ಅವರು ಸೋತರೋ ಗೆದ್ದರೋ ಎಂಬ ಕುತೂಹಲದಲ್ಲಿ ತಣಿಯದೇ, ಗಾಂಧಿಯನ್ನೇ ನಾವು ನೋಡುವಂತೆಯೂ, ಆ ಮೂಲಕ ನಮ್ಮನ್ನೇ ನೋಡಿಕೊಳ್ಳುವಂತೆಯೂ ಆಗುತ್ತದೆ... ಗಾಂಧೀಜಿ ತಮ್ಮ ನವಾಖಲಿ ದಿನಗಳಲ್ಲಿ ಅಹಿಂಸೆ ...
ಬೌದ್ಧ ಧರ್ಮದ ಹಲವು ಶಾಖೆಗಳು ಇಂಡಿಯಾದಿಂದ ಕ್ರಮೇಣ ಚೀನಾ ಜಪಾನುಗಳಿಗೆ ವಲಸೆ ಹೋಗಿ ನಿಂತವು ಮತ್ತು ಅಲ್ಲಿ ಪುನಃ, ಶಾಖೆ ಉಪಶಾಖೆಗಳಾಗಿ ವಿಂಗಡನೆಗೊಂಡು ಹಬ್ಬಿಕೊಂಡವು. ಅಂಥವುಗಳಲ್ಲಿ ಪ್ರಮುಖವಾದ್ದು ಮತ್ತು ಹೆಚ್ಚು ಸ್ಥಿರವಾಗಿ ಬಾಳಿಕೊಂಡುಬಂದದ್ದು 'ಝೆನ್'. ಇತರ ಸಾಂಪ್ರದಾಯಿಕ ಧರ್ಮಗಳಂತೆ ಝೆನ್, ತರ್ಕಶುದ್ಧವಾದ ಸು...
ಶ್ರೇಷ್ಠವಾದ ಪ್ರಹಸನಗಳು ವಾಸ್ತವದಲ್ಲಿರುವ ಅಸಂಬದ್ಧತೆಯನ್ನೂ, ಅಸಂಬದ್ಧತೆಯಲ್ಲಿರುವ ವಾಸ್ತವವನ್ನೂ, ಭಯಾನಕದಲ್ಲಿರುವ ಹಾಸ್ಯವನ್ನೂ, ಹಾಸ್ಯದಲ್ಲಿರುವ ಭಯಾನಕವನ್ನೂ ಕಾಣಿಸುತ್ತವೆ - ಎಂದೊಬ್ಬ ವಿಮರ್ಶಕ ಹೇಳುತ್ತಾನೆ. ‘ಸಾಹೇಬರು ಬರುತ್ತಾರೆ’ ಈ ಗುಣಗಳಿರುವಂತಹ ಒಂದು ಪ್ರಹಸನ. ಒಂದು ಸಾಧಾರಣ ಪೇಟೆಯ ವಾಸ್ತವವನ್ನು ...
೪ ನಾಟಕಗಳು: ಕಾಡಿನಲ್ಲಿ ಕಥೆ, ಅಂಚೆಮನೆ, ಬೆಟ್ಟಕ್ಕೆ ಚಳಿಯಾದರೆ, ಜಯಂಟ್ ಮಾಮಾ ಕೆ.ವಿ. ಸುಬ್ಬಣ್ಣನವರು ರಚಿಸಿದ ನಾಲ್ಕು ಮಕ್ಕಳ ನಾಟಕಗಳು ಈ ಸಂಕಲನದಲ್ಲಿ ಪ್ರಕಟಗೊಳ್ಳುತ್ತಿವೆ. ಬಹಳ ಹಿಂದೆ, ಬೇರೆಬೇರೆ ಸಂದರ್ಭಗಳಲ್ಲಿ ಪ್ರಯೋಗಕ್ಕೆಂದೇ ರಚಿತವಾದ ಈ ನಾಟಕಗಳು ಬಿಡಿಬಿಡಿಯಾಗಿ ಪ್ರಕಟವಾಗಿದ್ದು ಇದೇ ಮೊದಲ ಬಾರಿಗೆ ಒಗ್ಗೂಡಿ ಪ್ರಕಟಗೊಳ್ಳುತ್ತಿವೆ. ಇವತ್ತಿನ ಕಾಲದ ಮಕ್ಕಳ ಓದಿಗೂ, ರಂಗಪ್ರಯೋಗಗಳಿಗೂ ಮತ್ತು ರಂಗಭೂಮಿ ಕುರಿತ ಅಧ್ಯಯನಕ್ಕೂ ಈ ಸಂಕಲನ ಉಪಯುಕ್ತವಾದೀತು. A Kannada book by Akshara Prakashana / ಅಕ್ಷರ ಪ್ರಕಾಶನ
ಬ್ರೆಖ್ಟ್ನ ಎಪಿಕ್ ಥೇಟರ್ನ ಕಲ್ಪನೆಯೊಳಗಿನ ಅತ್ಯುನ್ನದ ಮಟ್ಟದ ನಾಟಕ, ೧೯೩೨ರಲ್ಲಿ ಆತ ಬರೆದ ನಾಟಕ ‘ತಾಯಿ’. ಮಾಕ್ಸಿಮ್ ಗಾರ್ಕಿಯ ಅದೇ ಹೆಸರಿನ ವಿಸ್ತಾರವಾದ ಕಾದಂಬರಿ ಈ ನಾಟಕಕ್ಕೆ ಆಧಾರ. ಆದರೆ ಅದರ ಪ್ರತಿಕೃತಿ ಅಲ್ಲ. ಮೂಲದ ಭಾವನಾತ್ಮಕ ಆವೇಶಕ್ಕೆ ಇಲ್ಲಿ ಸ್ಥಾನವಿಲ್ಲ… ‘ತಾಯಿ’ಯ ಕಥಾವಸ್ತು ೧೯೦೫ರ ಕ್ರಾಂತಿಯತ್ನದಿ...
ಸುಬ್ಬಣ್ಣ ತಮ್ಮ ಹಳ್ಳಿಯಿಂದ ಮೈಸೂರಿಗೆ ಹೋದರು. ನಾಲ್ಕಾರು ವರ್ಷ ಅಲ್ಲಿ ಇದ್ದರು. ಆಧುನಿಕ ವಿದ್ಯಾಭ್ಯಾಸ ಪಡೆದು ತಮ್ಮ ಹಳ್ಳಿಗೇ ಮರಳಿದರು. ಅಲ್ಲಿ ತಮ್ಮದೇ ಆದ ಹೊಸ ಜೀವನಕ್ರಮವೊಂದನ್ನು ನಿಧಾನವಾಗಿ ರೂಪಿಸಿಕೊಂಡರು. ಈ ಮಾದರಿ ನಮ್ಮ ಮುಖ್ಯ ಕಥೆ ಕಾದಂಬರಿಗಳು ಕಟ್ಟಿರುವ ಮಾದರಿಯೂ ಹೌದು ಎಂಬುದು ಒಂದು ಕುತೂಹಲಕಾರಿ ಸತ್...
‘ಮನುಷ್ಯನ ದೀರ್ಘಯಾತ್ರೆ ನಡೆದಿದೆ... ಹಳೆಯ ಮೂಡ ನಂಬಿಕೆಗಳು ಕಾಲಲ್ಲಿ ಸಿಕ್ಕು ಹುಡಿಯಾಗುತ್ತಿವೆ, ತಪ್ಪು-ತಾಗುಗಳು ಆಗಾಗ ದೂಳೆಬ್ಬಿಸಿ ಕಂಗೆಡಿಸುತ್ತಿವೆ; ಭೂತದ ಮೋಡ ಹಿಂದಿಂದ ಕವಿದುಕೊಂಡಿದೆ, ಭವಿಷ್ಯದ ಆಶ್ಚರ್ಯರಾಶಿಗಳು ಎದುರಲ್ಲಿ ಬೆರಗುಗೊಳಿಸುತ್ತವೆ... ಸ್ವತಂತ್ರವಾಗಿ ಗಂಭೀರವಾಗಿ ಹೆಮ್ಮೆಯಿಂದ ಸಾವಕಾಶವಾಗಿ ...